ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಧಾನ ಸಭೆಯಂಥ ಪವಿತ್ರ ಸ್ಥಳದಲ್ಲಿ ರಾಷ್ಟ್ರವಿರೋಧಿ ಘೋಷಣೆಗಳು ಕೇಳಿ ಬರುತ್ತಿವೆಯಲ್ಲ ಎಂದು ಕೇಳಿದಾಗ, ಘೋಷಣೆ ಕೂಗುವವನಿಗೆ ಯಾವ ಸ್ಥಳವಾದರೇನು ಎಂದು ಮುಖ್ಯಮಂತ್ರಿ ಹೇಳಿದರು. ಬಿಜೆಪಿಯವರೇನಾದರೂ ಸುಳ್ಳು ಆರೋಪ ಮಾಡುತ್ತಿದ್ದಾರಾ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಎಫ್ ಎಸ್ ಎಲ್ ವರದಿ ಕೈಗೆ ಸಿಗದ ಹೊರತು ಏನೂ ಹೇಳಲಾಗದು ಎಂದರು.