ಜಾತಿ ಗಣತಿ ನಮ್ಮ ಪ್ರಣಾಳಿಕೆಯಲ್ಲಿತ್ತು ಹಾಗಾಗಿ ಅದನ್ನು ಜಾರಿಗೆ ತರಲೇಬೇಕು, ಅದು ಬೇರೆ ವಿಚಾರ, ಎಂದು ಹೇಳಿದ ಬಸವರಾಜ, ಆದರೆ ಯಾವೆಲ್ಲ ಸಮುದಾಯಗಳಿಗೆ ಅನ್ಯಾಯವಾಗಿದೆ ಅಂತ ಚರ್ಚೆಯಾಗಬೇಕಿದೆ, ಒಕ್ಕಲಿಗೆ ಮತ್ತು ಲಿಂಗಾಯತ ಸಮುದಾಯಗಳಿಗೆ ಅನ್ಯಾಯವಾಗಿದೆ ಅಂತ ಗೊತ್ತಾಗಿದೆ, ಎಲ್ಲರಿಗೂ ನ್ಯಾಯಯುತವಾದ ಪ್ರಾತಿನಿಧ್ಯ ಸಿಗಬೇಕು ಎಂದರು.