ಕೆಅರ್​ಎಸ್ ಜಲಾಶಯದ ರಿಯಾಲಿಟಿ ಚೆಕ್

ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರು ಮೈಸೂರಿನ ಅರಸರಾಗಿದ್ದಾಗ ನಾಡಿನ ವಿಶ್ವವಿಖ್ಯಾತ ಎಂಜಿನೀಯರ್ ಸರ್ ಎಂ ವಿಶ್ವೇಶ್ವರಯ್ಯ ಅವರಿಗೆ ಕನ್ನಂಬಾಡಿ ಆಣೆಕಟ್ಟಿನ ನಿರ್ಮಾಣ ಕಾರ್ಯ ವಹಿಸಿಕೊಟ್ಟಿದ್ದರು. ಕೆಆರ್ ಎಸ್ ನಿರ್ಮಾಣ ಕೆಲಸ ಪೂರ್ತಿಗೊಂಡಿದ್ದು 1932 ರಲ್ಲಿ. ಈ ಜಲಾಶಯವನ್ನು ನೋಡಲು ದೇಶವಿದೇಶಗಳಿಂದ ಜನ ಪ್ರತಿದಿನ ಮೈಸೂರಿಗೆ ಆಗಮಿಸುತ್ತಾರೆ.