Mysore Highway Incident: ಭೀಕರ ಅಪಘಾತದಲ್ಲಿ 9 ಜನ್ರ ದುರ್ಮರಣ ಬಳ್ಳಾರಿಯಲ್ಲಿ ಅಂತ್ಯಕ್ರಿಯೆ ಸಿದ್ದತೆ!

ಮೃತರ ಪಾರ್ಥೀವ ಶರೀರಗಳನ್ನು ಮೈಸೂರುನಿಂದ ಸಂಗನಕಲ್ಲಿಗೆ ತರಲಾಗುತ್ತಿದ್ದು ಬೆಳಗ್ಗೆ 11.30ರ ಹೊತ್ತಿಗೆ ತಲುಪಬಹುದೆಂದು ಸಂಬಂಧಿಕರೊಬ್ಬರು ಹೇಳುತ್ತಾರೆ.