ಮಾಧ್ಯಮಗಳೊಂದಿಗೆ ಮಾತಾಡುತ್ತಿರುವಾಗ ತೇಜಸ್ವಿನಿ ತಾವು ರಾಜ್ಯ ಸರ್ಕಾರದ ಬಗ್ಗೆ ಮಾತಾಡುತ್ತಿರುವುದೋ ಅಥವಾ ಕೇಂದ್ರದ ಬಗ್ಗೆಯೋ ಅಂತ ಗೊಂದಲಕ್ಕೆ ಬೀಳುತ್ತಾರೆ. ಯಾಕೆಂದರೆ ಅವರು ಇದಕ್ಕಿದ್ದಂತೆ ಸಂಸ್ತತಿನಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಬಗ್ಗೆ ಮಾತಾಡಲಾರಂಭಿಸುತ್ತಾರೆ ಮತ್ತು ಅವರು ಮಾಡಿದ ಭಾರತ್ ಜೋಡೋ ಯಾತ್ರೆಯ ಗುಣಗಾನ ಮಾಡುತ್ತಾರೆ. ಪ್ರಶ್ನೆ ಕೇಳಿದ ಪತ್ರಕರ್ತರಿಗೂ ತಬ್ಬಿಬ್ಬು!