ಪ್ರದೀಪ್ ಈಶ್ವರ್, ಶಾಸಕ

ಪರೆಸಂದ್ರ ಹೆಸರಿನ ಗ್ರಾಮದಲ್ಲಿ ದಲಿತರು ಮರಣ ಹೊಂದಿದರೆ ದೇಹವನ್ನು ಹೂಳಿಡಲು ಜಾಗವಿರಲಿಲ್ಲ. ತಾನು ವಿಷಯವನ್ನು ಸಂಪುಟದ ಮುಂದಿಟ್ಟು ಒಂದೂವರೆ ಎಕರೆ ಜಮೀನನ್ನು ಪರೆಸಂದ್ರದ ದಲಿತರ ಅಂತ್ಯಕ್ರಿಯೆಗಳಿಗೆ ಮಂಜೂರು ಮಾಡಿಸಿಕೊಂಡು ಇವತ್ತು ಅದನ್ನು ಅವರಿಗೆ ಹಸ್ತಾಂತರಿಸುವ ಕೆಲಸ ಮಾಡುತ್ತಿರುವುದಾಗಿ ಈಶ್ವರ್ ಹೇಳಿದರು.