Karnataka Budget 2024' 2017ರಿಂದ 2023ರ ಅವಧಿಯಲ್ಲಿ ಸೆಸ್ ಮತ್ತು ಸರ್ಚಾರ್ಜ್ ಗಳಲ್ಲಿ ಶೇಕಡ 153 ರಷ್ಟು ಹೆಚ್ಚಳವಾಗಿದೆ ಆದರೆ ಅವುಗಳ ಹಂಚಿಕೆ ನ್ಯಾಯಯುತವಾದ ರೀತಿಯಲ್ಲಿ ಆಗುತ್ತಿಲ್ಲ ಎಂದ ಸಿದ್ದರಾಮಯ್ಯ ಹೇಳಿದರು. ಹಂಚಿಕೆಯಲ್ಲಿ ಅಸಮತೋಲನದಿಂದಾಗಿ ಕಳೆದ 7 ವರ್ಷಗಳ ಅವಧಿಯಲ್ಲಿ ಕರ್ನಾಟಕ ರಾಜ್ಯಕ್ಕೆ ರೂ. 45,322 ಕೋಟಿ ನಷ್ಟವುಂಟಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.