ಕೆಲಸ ಕಳೆದುಕೊಂಡವರು ಭೂಮಿ ನೀಡಿದ ರೈತರಾಗಿರುವುದರಿಂದ ಅನ್ಯಾಯವಾಗಬಾರದು ಅಂತ ಹೇಳಿದ್ದಕ್ಕೆ ಉಪ ಮುಖ್ಯಮಂತ್ರಿಗಳಿಂದ ಪಾಸಿಟಿವ್ ಪ್ರತಿಕ್ರಿಯೆ ಬಂದಿದೆ ಎಂದು ರಾಘವೇಂದ್ರ ಹೇಳಿದರು.