ಮಾತೆತ್ತಿದರೆ ಪಕ್ಷದ ರಕ್ಷಣೆ ಅನ್ನುವ ಕುಮಾರಸ್ವಾಮಿ ಚನ್ನಪಟ್ಟಣ ಬಿಟ್ಟು ಯಾಕೆ ಹೋದರು ಅನ್ನೋದು ಮೂಲಭೂತ ಪ್ರಶ್ನೆ. ಅವರಿಗೆ ಅಧಿಕಾರ ಬೇಕಿತ್ತು ಹಾಗಾಗೇ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರು, ಪಾರ್ಟಿ ರಕ್ಷಣೆ ಅಂತ ಅವರು ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಟ್ಟಾರೆಯೇ? ಖಂಡಿತ ಇಲ್ಲ ಎಂದು ಸಿಪಿ ಯೋಗೇಶ್ವರ್ ಹೇಳಿದರು.