ಸರಯೂ ನದಿ ತಟದಲ್ಲಿ ಭಕ್ತರು

ರಾಮನ ಕತೆಯಲ್ಲಿ ಈ ನದಿಗೆ ಬಹಳ ಪ್ರಾಮುಖ್ಯತೆ ಇದೆ ಯಾಕೆಂದರೆ, ಶ್ರೀರಾಮ ತನ್ನ ಅವತಾರವನ್ನು ತ್ಯಜಿಸಿದ್ದು ಇದೇ ನದಿಯಲ್ಲಿ ಮತ್ತು ರಾಮನ ಹುಟ್ಟೂರು ಅಯೋಧ್ಯೆ ಆಗಿರುವುದರಿಂದ ನದಿಯಲ್ಲಿ ಮಿಂದಿದ್ದಾನೆ ಮತ್ತು ತಟದಲ್ಲಿ ಓಡಾಡಿದ್ದಾನೆ ಎಂದು ವರದಿಗಾರ ಹೇಳುತ್ತಾರೆ.