ಕೊಪ್ಪಳ ಘಡಿವಡಕಿಯ ಶ್ರೀ ಮಹಾಲಕ್ಷ್ಮೀ ದೇಗುಲದ ರಥೋತ್ಸವದಲ್ಲಿ ವಿಭಿನ್ನ ಆಚರಣೆ, ಹರಕೆ ಸಲ್ಲಿಸಲಾಗಿದೆ. ಅರ್ಚಕರು ಪುಟ್ಟ ಪುಟ್ಟ ಮಕ್ಕಳನ್ನು ರಥದಿಂದ ಕೆಳಗಡೆಗೆ ಪೋಷಕರ ಕೈಗೆ ಎಸೆಯುವ ದೃಶ್ಯ ನೆರೆದಿದ್ದ ಭಕ್ತರ ಮನಸೆಳೆಯಿತು. ಅಂದಹಾಗೆ, ಇದೇನು ಆಚರಣೆ, ಯಾಕಾಗಿ ಈ ರೀತಿ ಮಾಡುತ್ತಾರೆ? ವಿವರ ಇಲ್ಲಿದೆ.