ರಥದ ಮೇಲಿಂದ ಮಕ್ಕಳನ್ನು ಎಸೆಯುತ್ತಾರೆ ನೋಡಿ

ಕೊಪ್ಪಳ ಘಡಿವಡಕಿಯ ಶ್ರೀ ಮಹಾಲಕ್ಷ್ಮೀ ದೇಗುಲದ ರಥೋತ್ಸವದಲ್ಲಿ ವಿಭಿನ್ನ ಆಚರಣೆ, ಹರಕೆ ಸಲ್ಲಿಸಲಾಗಿದೆ. ಅರ್ಚಕರು ಪುಟ್ಟ ಪುಟ್ಟ ಮಕ್ಕಳನ್ನು ರಥದಿಂದ ಕೆಳಗಡೆಗೆ ಪೋಷಕರ ಕೈಗೆ ಎಸೆಯುವ ದೃಶ್ಯ ನೆರೆದಿದ್ದ ಭಕ್ತರ ಮನಸೆಳೆಯಿತು. ಅಂದಹಾಗೆ, ಇದೇನು ಆಚರಣೆ, ಯಾಕಾಗಿ ಈ ರೀತಿ ಮಾಡುತ್ತಾರೆ? ವಿವರ ಇಲ್ಲಿದೆ.