ಪ್ರತಿ ಚುನಾವಣೆಯ ಸಂದರ್ಭದಲ್ಲಿ ಸುಳ್ಳು ಭರವಸೆ ನೀಡುವುದನ್ನು ಕಾಂಗ್ರೆಸ್ ಕಾಯಕವಾಗಿಸಿಕೊಂಡಿದೆ, ಅದರ ಮನಸ್ಥಿತಿಯೇ ಹಾಗೆ, ಜನರ ಪರವಾಗಿ ಅದು ಯಾವತ್ತೂ ಯೋಚನೆ ಮಾಡಲ್ಲ, ಸುಳ್ಳು ಹೇಳಿ ಅಧಿಕಾರಕ್ಕೆ ಬಂದು ಜನರನ್ನು ಲೂಟಿ ಮಾಡಿ ತನ್ನ ಜೇಬು ತುಂಬಿಸಿಕೊಳ್ಳುವುದೊಂದೇ ಅದಕ್ಕೆ ಗೊತ್ತಿರೋದು ಎಂದು ಪ್ರಧಾನಿ ಹೇಳಿದರು.