ಡಿಕೆ ಶಿವಕುಮಾರ್, ಉಪ ಮುಖ್ಯಮಂತ್ರಿ

ರಾಮನಗರದ ಹೆಸರು ಬದಲಾಯಿಸುವ ಯೋಚನೆ ಕಾಂಗ್ರೆಸ್ ನಾಯಕರಿಗೆ ಯಾಕೆ ಹುಟ್ಟಿಕೊಂಡಿದೆಯೋ ಗೊತ್ತಾಗುತ್ತಿಲ್ಲ, ಹೆಸರು ಬದಲಾಯಿಸುವುದರಿಂದ ಅಭಿವೃದ್ಧಿ ಕೆಲಸಗಳನ್ನು ಮಾಡಿದಂತಾಗದು, ಜನ ಯಾವುದೇ ಭಾಗದವರಾಗಿರಲಿ, ಹೆಸರುಗಳನ್ನು ಕಟ್ಟಿಕೊಂಡು ಅವರಿಗೇನೂ ಆಗಬೇಕಿಲ್ಲ, ಅವರಿಗೆ ಬೇಕಿರೋದು ಅಭಿವೃದ್ಧಿ ಮಾತ್ರ.