ಸಂಸದರು ಸಂಸ್ಕೃತಿ ಬಗ್ಗೆ ಮಾತಾಡುತ್ತಾರೆ; ಕಳೆದ ವರ್ಷ ನಮ್ಮ ದೇಶದ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಂಕೋಲಾಗೆ ಬಂದಾಗ ಹೋಗಿ ಅವರನ್ನು ಸ್ವಾಗತಿಸುವ ಸೌಜನ್ಯತೆ ಅವರಲ್ಲಿರಲಿಲ್ಲ, ಯಾವ ಸೌಜನ್ಯತೆ ಬಗ್ಗೆ ಅವರು ಮಾತಾಡುತ್ತಾರೆ? ಎಂದು ಈಶ್ವರ್ ಪ್ರಶ್ನಿಸಿದರು.