ಸಯ್ಯದ್ ತನ್ವೀರ್ ಪೀರಾ ಕೇವಲ ಸಾರ್ವಜನಿಕವಾಗಿ ಮಾತ್ರ ಸಾರೇ ಜಹಾಂ ಸೆ ಅಚ್ಚಾ ಹಿಂದೂಸ್ತಾನ್ ಹಮಾರಾ ಅಂತ ಹಾಡುತ್ತಾನೆ ಒಳಗಡೆ ಹೋಗಿ ಪಾಕಿಸ್ತಾನ್ ಹಮಾರಾ ಅಂತ ಹಾಡುತ್ತಾನೆ ಅಂತ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡುತ್ತಾರೆ. ತನ್ವೀರ್ ವಿರುದ್ಧ ದಾಖಲಾಗಿದ್ದ ಪೊಲೀಸ್ ಕೇಸನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಲೋಸ್ ಮಾಡಿಸಿದ್ದಾರೆ ಎಂದು ಸಹ ಅವರು ಹೇಳುತ್ತಾರೆ.