Karnataka Budget Session: ನೀರಾ ಹೊತ್ತು ಏರುತ್ತಿದ್ದಂತೆ ಹೆಂಡವಾಗಿ ಮಾರ್ಪಡುತ್ತದೆ, ಅದನ್ನು ಕುಡಿದ ಬಳಿಕ ಏರುವ ಮತ್ತನ್ನು ತಾಳಿಕೊಳ್ಳುವ ದೇಹದಾರ್ಢ್ಯ ತನ್ನದಲ್ಲ, ಶಿವಕುಮಾರ್ ಅವರ ಹಾಗೆ ದಪ್ಪ ಇದ್ದಿದ್ದರೆ ಖಂಡಿತ ಕುಡಿಯುತ್ತಿದ್ದೆ ಅಂತ ಹೇಳಿದಾಗ ಸಭಾಪತಿ ಬಸವರಾಜ ಹೊರಟ್ಟಿ, ಶಿವಕುಮಾರ್, ಬಿಕೆ ಹರಿಪ್ರಸಾದ್ ಸೇರಿ ಸದನದಲ್ಲಿದ್ದವರೆಲ್ಲ ಜೋರಾಗಿ ನಗುತ್ತಾರೆ.