ಮೊನ್ನೆಯವರೆಗೆ ಅವರು ರಾಮಮಂದಿವೂ ಸೇರಿದಂತೆ ಹಲವಾರು ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಬಿಜೆಪಿ ನಾಯಕರನ್ನು ಟೀಕಿಸಿದ್ದರು. ಅವರೊಬ್ಬ ಹಿರಿಯ ನಾಯಕರಾಗಿದ್ದ ಕಾರಣ ಸೂಕ್ತ ಸ್ಥಾನಮಾನಗಳಿಂದ ಗೌರವಿಸುವ ಕೆಲಸ ಕಾಂಗ್ರೆಸ್ ಮಾಡಿತ್ತು ಎಂದು ಶಿವಕುಮಾರ್ ಹೇಳಿದರು.