ಮೊನ್ನೆ, ಬೆಳಗಾವಿಯ ಅಮರಖೋಡದಲ್ಲಿ ಆಯೋಜಿಸಲಾಗಿದ್ದ್ದ ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸಿ ಮಾತಾಡಿದ್ದ ಕಾಗೆ, ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಚೆಂದನೆಯ ನರ್ಸ್ ಗಳು ಬಂದು ಹೇಗಿದ್ದೀರಿ ಅಜ್ಜಾ? ಅಂತ ಕೇಳಿದಾಗ ಮಾನಸಿಕ ವೇದನೆಯಾಗುತಿತ್ತು ಅಂತ ಹೇಳಿ ರಸಿಕತೆಯನ್ನು ಪ್ರದರ್ಶಿಸಿದ್ದರು.