ಡಿಕೆ ಸಹೋದರರನ್ನು ಕಿರಾತಕರು ಎಂದಿರುವ ಕುಮಾರಸ್ವಾಮಿಯವರನ್ನು ತರಾಟೆಗೆ ತೆಗೆದುಕೊಂಡ ಇಕ್ಬಾಲ್; ಕುಮಾರಸ್ವಾಮಿಯವರ ಕೈ ಎತ್ತಿ ಇವರೇ ಮುಖ್ಯಮಂತ್ರಿ ಅಂದಾಗ ಮತ್ತು ಅವರ ಪತ್ನಿಯನ್ನು ಶಾಸಕಿಯಾಗಿ ಗೆಲ್ಲಿಸಲು ನೆರವಾದಾಗ ಅವರು ಕಿರಾತಕರು ಆಗಿರಲಿಲ್ಲವೇ ಎಂದು ಪ್ರಶ್ನಿಸಿದರು.