ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಪೊಲೀಸರನ್ನು ಹೆದರಿಸಿ ಬೆದರಿಸಿ ತನ್ನ ವಿರುದ್ಧ ಏಫ್ಐಅರ್ ಹಾಕಿಸಿರುವರೆಂದು ತೇಜಸ್ವೀ ಸೂರ್ಯ ಹೇಳುತ್ತಾರೆ. ಆದರೆ ಸಣ್ಣಪ್ಪನ ಕುಟುಂಬದವರು ಮಾಧ್ಯಮ ಮತ್ತು ತನ್ನನ್ನು ಭೇಟಿಯಾಗಿ ಅವರು ಸಾವಿಗೆ ಶರಣಾಗಿರುವುದನ್ನು ಖಚಿತಪಡಿಸಿದ ಬಳಿಕ ಈ ಎಪಿಸೋಡ್ ಗೆ ಹೊಸ ಟ್ವಿಸ್ಟ್ ಸಿಗುತ್ತದೆ ಎಂದು ಸಂಸದ ಹೇಳುತ್ತಾರೆ.