ಸಿದ್ದರಾಮಯ್ಯ ರೋಡ್ ಶೋ

ರಾಜ್ಯದ ಮುಖ್ಯಮಂತ್ರಿಯಾಗಿ ತಾನು ಜನತೆಗೆ ಮತ್ತೊಮ್ಮೆ ಆಶ್ವಾಸನೆ ನೀಡುತ್ತೇನೆ, ಸರ್ಕಾರದ ಗ್ಯಾರಂಟಿ ಯೋಜನೆಗಳು ಯಾವ ಕಾರಣಕ್ಕೂ ನಿಲ್ಲಲ್ಲ, ಬಿಜೆಪಿ ಮುಖಂಡರು ಹೇಳುವ ಮಾತನ್ನು ನಂಬಬೇಡಿ ಅಂತ ಹೇಳಿದರು. ಸಿದ್ದರಾಮಯ್ಯರ ರೋಡ್ ಶೋ ತಡರಾತ್ರಿಯಲ್ಲಿ ನಡೆದರೂ ಸಾವಿರಾರು ಜನ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದರು.