ಬಿಜೆಪಿ ನಾಯಕ ಸಿಟಿ ರವಿ

ಹಿಂದೂ ಕಾರ್ಯಕರ್ತನೊಬ್ಬನ ಕೊಲೆಯಾದರೆ ಅವನು ರೌಡಿಶೀಟರ್ ಅಗಿದ್ದ, ಹಾಗಾಗಿ ಅವನ ಮನೆಗೆ ಹೋಗಲ್ಲ ಎನ್ನುವ ಕಾಂಗ್ರೆಸ್ ನಾಯಕರಿಗೆ ಹಿಂದೂಯೇತರ ವ್ಯಕ್ತಿಯ ಕೊಲೆ ನಡೆದರೆ ಕರಳಿ ಕಿತ್ತು ಬಂದಾಗುತ್ತದೆ. ಇವರ ಸಂವೇದನೆಗಳು ನಮಗೆ ಅರ್ಥವಾಗುತ್ತವೆ, ಸರ್ಕಾರದ ಕ್ಯಾಬಿನೆಟ್ ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಅದಕ್ಕೆ ಚಿಕಿತ್ಸೆ ನೀಡಿದ ಬಳಿಕ ಆ್ಯಂಟಿ ಕಮ್ಯೂನಲ್ ಫೋರ್ಸ್​ ತರಲಿ ಎಂದು ರವಿ ಹೇಳಿದರು.