ವಿಜಯಲಕ್ಷ್ಮಿಯವರನ್ನು ಸುತ್ತುವರಿದಿರುವ ಅಭಿಮಾನಿಗಳು

ದರ್ಶನ್ ಅವರ ಸಾವಿರಾರು ಅಭಿಮಾನಿಗಳು ಬಳ್ಳಾರಿಯ ಸೆಂಟ್ರಲ್ ಜೈಲು ಮುಂದೆ ನಿಂತು ಅವರು ಹೊರಗಡೆ ಬರುವುದನ್ನು ಅಪ್ಯಾಯತೆ, ತಾಳ್ಮೆ, ಮತ್ತು ಕುತೂಹಲದಿಂದ ಕಾಯುತ್ತಿದ್ದಾರೆ. ದರ್ಶನ್ ಕಂಡ ಕೂಡಲೇ ಅವರು ಚೀರುವುದು, ಕೇಕೆ ಹಾಕುವುದು ಸಹಜವೆನಿಸುತ್ತದೆ. ಅದರೆ, ಅವರ ಪತ್ನಿಯ ಹಿಂದೆ ಓಡುವುದು ಸರಿಯೆನಿಸಲಾರದು.