ಸಚಿವ ಕೆಎನ್ ರಾಜಣ್ಣ

ಪಕ್ಷದ ಜಿಲ್ಲಾಧ್ಯಕ್ಷ ಮತ್ತು ಬೂತ್ ಮಟ್ಟದ ಅಧ್ಯಕ್ಷರನ್ನು ಆಯ್ಕೆ ಮಾಡುವಾಗ ತಾನು ಅನುಸರಿಸುವ ಪಾಲಿಸಿಯನ್ನು ಜಾರಿಗೆ ತರಬೇಕೆಂದು ರಾಜಣ್ಣ ಹೇಳುತ್ತಾರೆ. ಯಾವುದೇ ಕ್ಷೇತ್ರದ ಶಾಸಕನೊಬ್ಬನ ಜಾತಿಯವರನ್ನೇ ಬೂತ್ ಮಟ್ಟದ ಅಥವಾ ತಾಲೂಕುಮಟ್ಟದ ಅಧ್ಯಕ್ಷನಾಗಿ ಆರಿಸಬಾರದು ಎಂದು ಹೇಳುವ ಅವರು ತಮ್ಮ ಈ ಸಿದ್ಧಾಂತವನ್ನು ಪಕ್ಷದ ವರಿಷ್ಠರ ಗಮನಕ್ಕೂ ತರಲಾಗುವುದೆಂದು ಹೇಳಿದರು.