Beggars in city: ನಾಗ್ಪುರದ ರಸ್ತೆಗಳನ್ನು ಭಿಕ್ಷುಕರಿಂದ ಮುಕ್ತಗೊಳಿಸಲು ಪೊಲೀಸ್ ತೀರ್ಮಾನ

ಭಿಕ್ಷುಕರು ಸ್ವಾಭಿಮಾನದಿಂದ ಬದುಕಲು ಪುನರ್ವಸತಿ ಕೇಂದ್ರದಲ್ಲಿ ಅವರಲ್ಲಿರುವ ಕೌಶಲ್ಯಗಳಿಗೆ ಅನುಗುಣವಾಗಿ ತರಬೇತಿಯನ್ನು ಒದಗಿಸಲಾಗುವುದು. ಅವರಲ್ಲಿ ಸ್ವಾಭಿಮಾನ ಪ್ರಜ್ಞೆ ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಭಿಕ್ಷುಕರ ಪುನರ್ವಸತಿ ಯೋಜನೆಯ ಯೋಜನಾ ನಿರ್ದೇಶಕ ದೇವೇಂದ್ರ ಕುಮಾರ್ ಶಿವಸಾಗರ ಹೇಳುತ್ತಾರೆ.