ದರ್ಶನ್ ಮತ್ತು ಪವಿತ್ರಾ ಗೌಡ ನಡುವಿನ ಸಂಬಂಧ ಜಗಜ್ಜಾಹೀರು ಮತ್ತು ಎರಡೂ ಕುಟುಂಬಗಳು ಈ ಸತ್ಯವನ್ನು ಅಂಗೀಕರಿಸಿವೆ. ಆದರೆ ರೇಣುಕಾಸ್ವಾಮಿ ಕೊಲೆ ಪ್ರಕರಣ ನಡೆದ ಬಳಿಕ ಪರಿಸ್ಥಿತಿ ಬದಲಾಗಬಹುದೆಂಬ ನಿರೀಕ್ಷೆ ಹುಸಿಹೋಗಿದೆ. ಅಥವಾ ದರ್ಶನ್ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದ ಪವಿತ್ರಾ ತಾಯಿ ನಟನ ಹೆಸರಲ್ಲಿ ಅರ್ಚನೆ ಮಾಡಿಸಿರುವ ಸಾಧ್ಯತೆಯೂ ಇಲ್ಲದಿಲ್ಲ.