ವರದಿಗಾರರು ಹೇಳುವ ಪ್ರಕಾರ ನಿರ್ದಿಷ್ಟ ಸ್ಥಳದ ಕಡೆ ಹೋಗುವ ಜನರನ್ನು ಅಧಿಕಾರಿಗಳು ಒಂದುಗೂಡಿಸಿ ಕಳಿಸುವ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ಬಂದ್ ಬಗ್ಗೆ ಗೊತ್ತಿರದ ಇಬ್ಬರು ಯುವತಿಯರು ಬಂದು ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಸಿಲುಕಿದ್ದಾರೆ. ಅವರಿಗೆ ಕೋರಮಂಗಲ ಕಡೆ ಹೋಗಬೇಕಂತೆ. ಅವರನ್ನು ಅಧಿಕಾರಿಗಳು ಹೇಗೆ ತಲುಪಿಸುತ್ತಾರೋ?