ಜೈಲಿನ ಹೊರಗಿನ ಪೊಲೀಸ್ ಅಧಿಕಾರಿಗಳಷ್ಟೇ ಒಳಗಿನ ಅಧಿಕಾರಿಗಳು ಸಹ ಪ್ರಾಮಾಣಿಕರಾಗಿದ್ದರೆ ಸೆರೆಮನೆ ನಿಜಕ್ಕೂ ಅಪರಾಧಿಗಳ ಮನಪರಿವರ್ತನೆ ಕೇಂದ್ರವಾಗಿ ಮಾರ್ಪಡಬಹುದು. ಅದರೆ, ಜೈಲಿಗೆ ಹೋಗುವ ಅಪರಾಧಿಗಳಿಗೆ ಒಳ್ಳೆಯವರಾಗುವುದು ಬೇಕಿರಲ್ಲ ಮತ್ತು ಅವರನ್ನು ತಿದ್ದುವ ಕೆಲಸವೂ ಪೊಲೀಸರಿಂದ ನಡೆಯುವುದಿಲ್ಲ ಎಂದು ಮಾಜಿ ಕೈದಿ ವಿಷಾದದಿಂದ ಹೇಳುತ್ತಾರೆ.