ನಮ್ಮ ಮಿನಿಸ್ಟ್ರುಗಳಿಗೆ ಆಟಗಾರರ ಜೊತೆ ಸೆಲ್ಫೀ ತೆಗೆದುಕೊಳ್ಳೋದು, ಸಂಬಂಧಿಕರನ್ನು ಆಟಗಾರರಿಗೆ ಪರಿಚಯಿಸೋದು ಬೇಕಿತ್ತಾ? ಆಟಗಾರರ ಬಗ್ಗೆ ಅವರಿಗೆ ಅಷ್ಟೆಲ್ಲ ಅಭಿಮಾನವಿದ್ದರೆ ಮನೆಗೆ ಕರೆದು ತಿಂಡಿ ತಿನ್ನಿಸಲಿ, ಲಕ್ಷಾಂತರ ಜನ ಆಗಮಿಸಿದ್ದರು ಅಂತ ಹೇಳುತ್ತಾರೆ, ನಮಗದು ಗೊತ್ತಾಗಲ್ಲವೇ? ಸ್ಟೇಡಿಯಂ ಬಳಿ ಅಭಿಮಾನಿಗಳ ಮೇಲೆ ಲಾಠಿಚಾರ್ಜ್ ಕೂಡ ಆಗಿದೆ, ಕೆಲವರು ತಲೆಗೆ ಪೆಟ್ಟು ತಿಂದಿದ್ದಾರೆ ಎಂದು ಸುಧಾಕರ್ ಹೇಳಿದರು.