ಆರ್ ಅಶೋಕ ಸುದ್ದಿಗೋಷ್ಠಿ

ಬಿಜೆಪಿ ನಾಯಕರ ಒಂದು ತಂಡ ಈಗಾಗಲೇ ದೆಹಲಿಯ ವರಿಷ್ಠರೊಂದಿಗೆ ಮಾತಾಡಿದೆ, ತಾನೂ ಸಹ ಅವರ ಸಂಪರ್ಕದಲ್ಲಿದ್ದೇನೆ, ರಾಜ್ಯ ಬಿಜೆಪಿ ಘಟಕದ ಪ್ರತಿಯೊಂದು ವಿದ್ಯಮಾನವನನ್ನು ಪಕ್ಷದ ವರಿಷ್ಠರು ಗಮನಿಸುತ್ತಿದ್ದಾರೆ, ಮುಂದಿನ 15ದಿನಗಳಲ್ಲಿ ನಡ್ಡಾ ಜೀ ಮತ್ತು ಅಮಿತ್ ಶಾ ಜೀ ಅವರು ಇಲ್ಲಿರುವ ಎಲ್ಲ ಸಮಸ್ಯೆಗಳಿಗೆ ಇತಿಶ್ರೀ ಹಾಡಲಿದ್ದಾರೆ ಎಂದು ಅಶೋಕ ಹೇಳಿದರು.