ಪ್ರಧಾನಿ ನರೇಂದ್ರ ಮೋದಿಯವರ ನಂತರ ವಂಶವಾದದ ವಿರುದ್ಧ ಅತಿಹೆಚ್ಚು ಮಾತಾಡುವವನು ತಾನೇ ಎನ್ನುವ ಬಸನಗೌಡ ಯತ್ನಾಳ್ ಶಿಗ್ಗಾವಿ ಅಸೆಂಬ್ಲಿ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಮಗನಿಗೆ ಟಿಕೆಟ್ ನೀಡುವ ಬಗ್ಗೆ ಕೇಳಿದಾಗ ಅಲ್ಲಿ ಯೋಗ್ಯ ಕ್ಯಾಂಡಿಡೇಟೇ ಇಲ್ಲ, ಏನು ಮಾಡೋದು ಅಂತ ರಕ್ಷಣಾತ್ಮಕ ಧೋರಣೆ ತಳೆಯುತ್ತಾರೆ.