Belagavi Assembly Winter Session: ಬಳ್ಳಾರಿಗೆ ಪುನಃ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳೇ ವಾಪಸ್ಸು ಬಂದಿದ್ದಾರೆ ಅಂತ ಖುದ್ದು ಗೃಹ ಸಚಿವ ಜಿ ಪರಮೇಶ್ವರ್ ಅವರೇ ಹೇಳಿದ್ದಾರೆ ಅಂತ ರೆಡ್ಡಿ ಹೇಳಿದಾಗ ಕಾಂಗ್ರೆಸ್ ಸದಸ್ಯರು ಎಲ್ಲರೂ ಅನ್ನಬೇಡಿ, ಒಂದಿಬ್ಬರು ಅಂತ ಹೇಳಿ ಅನ್ನುತ್ತಾರೆ.