ಬಳ್ಳಾರಿಯಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಗಾಲಿ ಜನಾರ್ಧನ ರೆಡ್ಡಿ, ಬಿ ಶ್ರೀರಾಮುಲು ಮತ್ತು ಗಾಲಿ ಸೋಮಶೇಖರ್ ರೆಡ್ಡಿ ಪಾಲ್ಗೊಂಡಿದ್ದು ಗಮನ ಸೆಳೆಯಿತು. ವಿಜಯೇಂದ್ರ ಅವರು ಮನವಿ ಪತ್ರವನ್ನು ಜನಾರ್ಧನ ರೆಡ್ಡಿ ಮತ್ತು ರಾಮುಲು ಮೂಲಕ ಕೊಡಿಸಿದರು. ಜನಾರ್ಧನರೆಡ್ಡಿ ಬಿಜೆಪಿ ಸೇರಿದ ಬಳಿಕ ಜಿಲ್ಲೆಯ ನಾಯಕರೊಂದಿಗೆ ಅವರ ಸಂಬಂಧಗಳು ಮೊದಲಿನಂತಾಗಿವೆ.