ಶಿಲಾದಿತ್ಯ ಬೋಸ್ ಮೇಲೆ ಎಫ್ಐಆರ್ ಆಗಿದೆ, ಆದರೆ ನಮ್ಮ ಕನ್ನಡದ ಪೊಲೀಸರು ಬಹಳ ಬುದ್ಧಿವಂತಿಕೆ ಪ್ರದರ್ಶಿಸಿ ಎಫ್ಐಅರ್ನಲ್ಲಿ ಡ್ರೈವರ್ ಅಂತ ಬರೆದಿದ್ದಾರೆಯೇ ಹೊರತು ಅವನ ಹೆಸರಿಲ್ಲ, ಹೆಸರೇ ಇಲ್ಲವೆಂದ ಮೇಲೆ ಯಾರ ವಿರುದ್ಧ ತನಿಖೆ ನಡೆಸುತ್ತಾರೆ? ಕರ್ನಾಟಕದ ಪೊಲೀಸರು ಕನ್ನಡಿಗರನ್ನೇ ಹೀಗೆ ಕಡೆಗಣಿಸಿದರೆ ನ್ಯಾಯಕ್ಕಾಗಿ ಯಾರಲ್ಲಿಗೆ ಹೋಗೋದು ಅಂತ ಅಶ್ವಿನಿ ಪ್ರಶ್ನಿಸುತ್ತಾರೆ.