ಅವರ ಕೂಗಾಟದಿಂದ ತಾಳ್ಮೆ ಕಳೆದುಕೊಂಡ ಚಂದ್ರಶೇಖರ್ ಐದಕ್ಕಿಂತ ಹೆಚ್ಚು ಜನರನ್ನು ಒಳಗಡೆ ಕಳಿಸಬಾರದೆಂದು ಆದೇಶವಿದೆ ಅದನ್ನು ಪಾಲಿಸುತ್ತಿದ್ದೇವೆ, ಇದರಲ್ಲಿ ತಮಾಷೆ ಎಂಥದ್ದೂ ಇಲ್ಲ ಎಂದರು. ನಂತರ ವಿಷಯ ಮನವರಿಕೆ ಮಾಡಿಕೊಂಡ ಸೋಮಣ್ಣ ಐವರೊಂದಿಗೆ ಒಳಗಡೆ ಹೋಗಿ ನಾಮಪತ್ರ ಸಲ್ಲಿಸಿದರು.