Pancharatna Yatreಯಲ್ಲಿ ಮುಸ್ಲಿಂ ಅಭಿಮಾನಿಗಳು ಕೊಟ್ಟ ಟೋಪಿ ಧರಿಸಿ ಹೆಚ್​ಡಿಕೆ ಪ್ರಚಾರ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೌಂಟ್​ಡೌನ್​ ಹಿನ್ನೆಲೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಹೆಚ್​ಡಿಕೆ ಭರ್ಜರಿ ಕ್ಯಾಂಪೇನ್. ಪ್ರಚಾರಕ್ಕೆ ಹೋದಲ್ಲೆಲ್ಲಾ ಭರ್ಜರಿ ಜನ ಬೆಂಬಲ ಸಿಕ್ತಿದ್ದು, ಎಲ್ಲೆಡೆ ಕುಮಾರಣ್ಣಂಗೆ ಜೈಕಾರ ಹಾಕ್ತಿದ್ದಾರೆ. ಇನ್ನು ಮುಸ್ಲಿಂ ಅಭಿಮಾನಿಗಳು ಕೊಟ್ಟ ಟೋಪಿ ಧರಿಸಿ ಪ್ರಚಾರ ನಡೆಸ್ತಿದ್ದಾರೆ.