Basavaraj Bommai presser

ಮುಂಗಡ ಪತ್ರದಲ್ಲಿ ಮುಂಬರುವ ದಿನಗಳ ಬಗ್ಗೆ ಯೋಚನೆ ಇರಬೇಕು ಆದರೆ ಸಿದ್ದರಾಮಯ್ಯ ಭೂತಕಾಲಕ್ಕೆ ನಮ್ಮನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.