ಮಹಾಕುಂಭ ಮೇಳದಲ್ಲಿ ಯಾರ್ಯಾರಿಗೆ ಏನೇನು ಸಿಕ್ತು, ವಿವರಿಸಿದ ಯೋಗಿ
ರಣಹದ್ದುಗಳಿಗೆ ಹೆಣ, ಹಂದಿಗಳಿಗೆ ಹೊಲಸು, ಸೂಕ್ಷ್ಮ ಜನರಿಗೆ ಸಂಬಂಧಗಳ ಚಿತ್ರಣ, ಸಜ್ಜನರಿಗೆ ಸಜ್ಜನಿಕೆ, ವ್ಯಾಪಾರಿಗಳಿಗೆ ವ್ಯಾಪಾರ, ಭಕ್ತರಿಗೆ ದೇವರು ಹೀಗೆ ಮಹಾಕುಂಭ ಮೇಳದಲ್ಲಿ ಯಾರು ಏನು ಹುಡುಕಿದರೋ ಅವರಿಗೆ ಅದು ಸಿಕ್ಕಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.