ಮುಸಲ್ಮಾನರನ್ನು ಓಲೈಸುವುದೊಂದೇ ಸಿದ್ದರಾಮಯ್ಯನವರು ಮಾಡಿಕೊಂಡು ಬಂದಿರುವ ರಾಜಕಾರಣವಾಗಿದೆ, ಹಿಂದೆ ಹೈದ್ರಾಬಾದ್-ಕರ್ನಾಟಕ ಭಾಗದಲ್ಲಿ ನಿಜಾಮನ ಆಳ್ವಿಕೆಯನ್ನು ನೆನಪಿಸುವಂತಿದೆ ಸಿದ್ದರಾಮಯ್ಯನವರ ಆಡಳಿತ ವೈಖರಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ರವಿವಾರದಂದು ಹೇಳಿದ್ದರು.