ಕರ್ನಾಟಕದ ಬಿಜೆಪಿ ನಾಯಕರು ನಕ್ಸಲರ ಶರಣಾಗತಿ ಪ್ರಕ್ರಿಯೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ, ಅವರೊಂದಿಗೆ ಮಾತುಕತೆ ನಡೆಸುವುದು ಬಹಳ ದಿನಗಳ ಕಾಲ ನಡೆಯುವ ಕಾರ್ಯ, ಅದರೆ ವಿಕ್ರಂಗೌಡನ ಹತ್ಯೆ ನಡೆದ ಕೆಲವೇ ದಿನಗಳ ಬಳಿಕ ನಕ್ಸಲರು ಶರಣಾಗಿದ್ದಾರೆ, ವಿಕ್ರಂಗೌಡನ ಎನ್ಕೌಂಟರ್ ಹಿಂದಿನ ದಿನ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ವಾಸವಾಗಿದ್ದ ಜನರನ್ನು ಮನೆಗಳಿಂದ ತೆರವುಗೊಳಿಸಿದ್ದಾರೆ, ಹಾಗಾಗಿ ಎನ್ಕೌಂಟರ್ ಮೇಲೂ ಸಂಶಯ ಉಂಟಾಗುತ್ತಿದೆ ಎಂದು ಅಣ್ಣಾಮಲೈ ಹೇಳಿದರು.