ಡಿಕೆ ಸುರೇಶ್, ಸಂಸದ

ಶಾಸಕರಾದವರು ಮಂತ್ರಿಗಳಾಗುವ ಆಸೆ ಇಟ್ಟ್ಟುಕೊಂಡಿರುತ್ತಾರೆ, ಮಂತ್ರಿಗಳಿಗೆ ಮುಖ್ಯಮಂತ್ರಿಯಗುವ ಆಸೆ ಇರುತ್ತದೆ ಮತ್ತು ಏನೂ ಆಗಿಲ್ಲದವರಿಗೆ ಶಾಸಕನಾಗುವ ಆಕಾಂಕ್ಷೆ ಇರುತ್ತದೆ ಎಂದು ಹೇಳಿದ ಸುರೇಶ್, ಸದ್ಯಕ್ಕಂತೂ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ, ನಮ್ಮ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಮುಂದಿನ ದಿನಗಳಲ್ಲಿ ತಾನೂ ಒಬ್ಬ ಆಕಾಂಕ್ಷಿ ಅಂತ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ ಎಂದರು.