ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ಶಾಸಕ

ಜಾರಕಿಹೊಳಿ ಅವರು ಹೇಳಿದ ಹಾಗೆ ಸರ್ಕಾರ ಉರುಳುವ ಆತಂಕ ಶಿವಕುಮಾರ್ ರನ್ನು ಕಾಡುತ್ತಿದೆ. ಯಾಕೆಂದರೆ ರಾಜಕೀಯ ಪಕ್ಷಗಳಲ್ಲಿ ನಡೆಯುವ ಭೂಕಂಪಗಳು ಮೊದಲು ಬೆಳಗಾವಿ ನಾಯಕರ ಅರಿವಿಗೆ ಬರುತ್ತವೆ ಎಂದು ಹೇಳಿದ ಯತ್ನಾಳ್ ಕರ್ನಾಟಕ ಸರ್ಕಾರದಲ್ಲಿ ನಕಲಿ ಸಿಡಿಗಳನ್ನು ಸೃಷ್ಟಿಸುವ ಬಂಡೆಗಲ್ಲಿರೋದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಯತ್ನಾಳ್ ಹೇಳಿದರು.