ಚಿರಶಾಂತಿ ವಾಹನದಲ್ಲಿ ಭಾವುಕರಾಗಿ ಕೂತಿರುವ ಡಿಕೆ ಶಿವಕುಮಾರ್

ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ, ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಎಸ್ ಎಂ ಕೃಷ್ಣ ಅವರ ಮೊಮ್ಮಗ ಅಮರ್ಥ್ಯ ಹೆಗಡೆ ಅವರನ್ನು ಮದುವೆಯಾಗಿದ್ದಾರೆ. ಕೃಷ್ಣ ಸಾವಿನ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಶಿವಕುಮಾರ್ ತನ್ನ ಮತ್ತು ಕೃಷ್ಣ ಅವರ ಸಂಬಂಧ ತಂದೆ-ಮಗನ ಹಾಗಿತ್ತು ಎಂದು ಹೇಳಿದ್ದರು.