ವಿಧಾನ ಸಭೆ ಆಧಿವೇಶನ ನಡೆಯುತ್ತಿದ್ದಾಗ ಗಲಾಟೆ ನಡೆದು ತಮ್ಮ ರಕ್ತದೊತ್ತಡ ಹೆಚ್ಚಾಗಿ ಆಸ್ಪತ್ರೆಗೆ ದಾಖಲಾದಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಲ್ಲಿಗೆ ಬಂದು ಅರೋಗ್ಯ ವಿಚಾರಿಸಿಕೊಂಡು ಹೋಗಿದ್ದನ್ನು ನೆನಪಿಸಿಕೊಂಡರು. ಅದಲ್ಲದೆ ತಮ್ಮ ನಡುವೆ ರಾಜಕೀಯೇತರ ಸಂಗತಿಗಳು ಚರ್ಚೆಯಾಗುವ ಬಗ್ಗೆಯೂ ಯತ್ನಾಳ್ ಮೆಲಕು ಹಾಕಿದರು.