ಕೇಂದ್ರ ಸರ್ಕಾರದ ಅನುದಾನಗಳನ್ನು ಆಧಾರವಾಗಿಟ್ಟುಕೊಂಡೇ ರಾಜ್ಯ ಸರ್ಕಾರ ಹಲವಾರು ಯೋಜನೆಗಳನನ್ನು ರೂಪಿಸಿದೆ, ಕೇಂದ್ರದಿಂದ ಹಣ ಬಿಡುಗಡೆಯಾಗದ ಕಾರಣ ಯೋಜನೆಗಳು ಅರಂಭಗೊಂಡಿಲ್ಲ, ಇನ್ನೂ ದಿನಗಳವರೆಗೆ ರಾಜ್ಯ ಸರ್ಕಾರ ಕಾದು ನೋಡಲು ಸಿದ್ಧವಿದೆ ಎಂದು ಶಾಸಕ ಹೇಳಿದರು.