ಚಂದ್ರಶೇಖರ್ ರಾವ್ ಚುನಾವಣೆಯಲ್ಲಿ ಸೋತರೂ ತಮ್ಮ ಜನಪ್ರಿಯತೆ ಉಳಿಸಿಕೊಂಡಿದ್ದಾರೆ. ಆಸ್ಪತ್ರೆಯ ಆವರಣದಲ್ಲಿ ಅವರ ಗನ್ ಮ್ಯಾನ್, ಭದ್ರತಾ ಸಿಬ್ಬಂದಿ, ಬಿಆರ್ ಆಸ್ ಕಾರ್ಯಕರ್ತರಲ್ಲದೆ ನೂರಾರು ಜನ ಅಭಿಮಾನಿಗಳು ಸೇರಿದ್ದರು.