ಕೆಎಸ್ ಈಶ್ವರಪ್ಪ, ಮಾಜಿ ಸಚಿವ

ಹೈಕೋರ್ಟ್ ತನಿಖೆಯನ್ನು 3 ತಿಂಗಳಲ್ಲಿ ಮುಗಿಸುವಂತೆ ಹೇಳಿರುವುದರಿಂದ ಶಿವಕುಮಾರ್ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಿ ಸಂಪುಟದಿಂದ ಹೊರಬರಬೇಕು, ನಿರಪರಾಧಿ ಅಂತ ಸಾಬೀತಾದರೆ ಮೂರು ತಿಂಗಳು ನಂತರ ಪುನಃ ಮಂತ್ರಿಯಾಗಲಿ ಎಂದು ಈಶ್ವರಪ್ಪ ಹೇಳಿದರು.