ಸುಧಾಕರ್ ಅವರು ಹೇಳಿರುವಂತೆ ತಾನು ಧೋರಣೆಯನ್ನು ಬದಲಾಯಿಸಿಕೊಳ್ಳುತ್ತೇನೆ, ಬೇರೆ ಕೆಲ ನಾಯಕರೂ ಇದೇ ಮಾತನ್ನು ಹೇಳಿದ್ದಾರೆ, ಸಂಸದರು ಆಡಿರುವ ಎಲ್ಲ ಮಾತುಗಳನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ ಕೇಳಿದ್ದೇನೆ, ಅವರನ್ನು ಆದಷ್ಟು ಬೇಗ ಭೇಟಿಮಾಡುವ ಪ್ರಯತ್ನ ಮಾಡುತ್ತೇನೆ ಮತ್ತು ಅವರು ಚುನಾವಣಾ ಪ್ರಕ್ರಿಯೆ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ವಿಜಯೇಂದ್ರ ಹೇಳಿದರು.