ಸಚಿವ ಮಧು ಬಂಗಾರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಅಸಂಬದ್ಧವಾದುದನ್ನು ಮಾತಾಡುತ್ತಾರೆ. ಇಲ್ಲಿ ಅವರು ಹೇಳಿದ್ದನ್ನು ಸಿದ್ದರಾಮಯ್ಯ ನಿನ್ನೆ ಮೈಸೂರಲ್ಲಿ ಹೇಳಬೇಕಿತ್ತು. ಆದರೆ, ತನ್ನ ಬಾಸ್ ತಪ್ಪು ಅಂತ ಅವರಿಗೆ ಹೇಳಲಾಗದು. ಹಾಗಾಗೇ, ಅವರನ್ನು ಸಮರ್ಥಿಸಿಕೊಂಡು ಮಾತಾಡುವ ವ್ಯರ್ಥ ಪ್ರಯತ್ನ ಮಾಡುತ್ತಾರೆ.