CM Ibrahim : ಜೆಡಿಎಸ್​ ಪ್ರಣಾಳಿಕೆ ಬಗ್ಗೆ ಜೆಡಿಎಸ್​ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿದ್ದೇನು..?

ಪ್ರಣಾಳಿಕೆಯಲ್ಲಿ ಎಲ್ಲ ಆಯಾಮಗಳನ್ನು ಸೇರಿಸಲಾಗಿದೆ, ಯಾವುದನ್ನೂ ಕೈಬಿಟ್ಟಿಲ್ಲ, ಪಕ್ಷದ ಗೆಲುವಿಗೆ ಆಧಾರ ತಮ್ಮ ಪ್ರಣಾಳಿಕೆಯೇ ಎಂದು ಇಬ್ರಾಹಿಂ ಹೇಳಿದರು.